The smart Trick of virat kohli comeback to domestic, ದುಲೀಪ್ ಟ್ರೋಫಿ 2024, ದೇಶ ಕ್ರಿಕೆಟ್ಗೆ ಸ್ಟಾರ್ಗಳ ಕಮ್ಬ್ಯಾಕ್, ಭಾರತ ಕ್ರಿಕೆಟ್ ತಂ??
ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್ ತಂದೆ ರಾಮ್ ಕಿಶನ್
ಇದು ಅರ್ಷದ್ ನದೀಮ್ಗೆ ಅವಮಾನ, ಮೊದಲು ಫೋಟೋ ಡಿಲೀಟ್ ಮಾಡಿ; ಪಾಕಿಸ್ತಾನ ಪ್ರಧಾನಿ ನಡೆಗೆ ಮಾಜಿ ಕ್ರಿಕೆಟಿಗ ಕಿಡಿ
ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ
ಇಡೀ ಆವೃತ್ತಿಯಲ್ಲಿ ಕೊಹ್ಲಿ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಕೊಹ್ಲಿ ಮೇಲೆ ಭರವಸೆ ಇಟ್ಟಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿಗೆ ಸತತ ಅವಕಾಶಗಳನ್ನು ನೀಡಿದರು. ಅದರಂತೆ ಫೈನಲ್ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ನಂಬಿಕೆ ಮಾತುಗಳನ್ನಾಡಿದ್ದ ರೋಹಿತ್ ಶರ್ಮಾ ಹಾಗೂ ದ್ರಾವಿಡ್, ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಖಂಡಿತವಾಗಿಯೂ ಬಿಗ್ ಇನ್ನಿಂಗ್ಸ್ ಆಡಲಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಭಾರತದ ಈ ಆಟಗಾರ ಕೊಹಿನೂರು ವಜ್ರಕ್ಕಿಂತ ಹೆಚ್ಚು, ಈತ ನಾಯಕನಾಗಲೂ ಅರ್ಹ; ದಿನೇಶ್ ಕಾರ್ತಿಕ್ ಗುಣಗಾನ
ಮನು ಭಾಕರ್ ಮತ್ತು ತಾಯಿ ಭೇಟಿಯಾದ ನೀರಜ್ ಚೋಪ್ರಾ; ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ವಿಡಿಯೋ, ನೆಟ್ಟಿಗರ ತುಂಟ ಪ್ರಶ್ನೆ
ಪ್ರಧಾನಿ ಮೋದಿ ತಮ್ಮ ಮನೆಗೆ ಆಗಮಿಸಿದ ಭಾರತೀಯ ಕ್ರಿಕೆಟಿಗರ ಜೊತೆ ವಿಶೇಷ ಸಭೆ ನಡೆಸಿದರು. ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದ ಅಂಗವಾಗಿ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ ಮೋದಿ, ಪಂದ್ಯದ ಪ್ರದರ್ಶನದ ಕುರಿತು ಕೇಳಿದರು.
ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕದ ನಿಜವಾದ ಮೌಲ್ಯ ಎಷ್ಟು; ಸಂಪೂರ್ಣ ಬಂಗಾರವಾಗಿದ್ದರೆ ಎಷ್ಟಿರುತ್ತಿತ್ತು?
ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭ; ಸಮಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಿಳಿಯಬೇಕಾದ ಮಾಹಿತಿ
ಕರ್ನಾಟಕಸೆಪ್ಟೆಂಬರ್ನಿಂದ ಭೂ ಒತ್ತುವರಿ ತೆರವು, ಕೃಷಿ ಸಾಗುವಳಿ ರೈತರ ಕಥೆ ಏನು? ಸಚಿವರು ಹೇಳಿದ್ದೇನು?
ಓದಿಗೆ ಸ್ಫೂರ್ತಿಯಿಂದ ಜೀವನಕ್ಕೆ ಆದರ್ಶದವರೆಗೆ; ಸ್ನೇಹಿತರು ಸೇರಿ ಎಲ್ಲರೊಂದಿಗೆ ಹಂಚಿಕೊಳ್ಳಲು ಸುಭಾಷಿತ ಫೋಟೊಸ್ ಇಲ್ಲಿವೆ
ಗಟ್ಟಿ ದೇಹಕ್ಕೆ ನಾಟಿ ಆಹಾರವೇ ಶಕ್ತಿ; ಚಿನ್ನದ ಹುಡುಗಿ ವಿನೇಶ್ ಫೋಗಟ್ ಆಹಾರಕ್ರಮ, ಫಿಟ್ನೆಸ್ ಸೀಕ್ರೆಟ್
ಅಮೃತಧಾರೆ read more ಧಾರಾವಾಹಿಯಲ್ಲಿ ರೋಚಕ ಆಕ್ಷನ್ ಸೀನ್; ಪಾರ್ಥನ ಕೊಲ್ಲೋ ಜೈದೇವ್ ಸಂಚು ವ್ಯರ್ಥ, ಡುಮ್ಮ ಸರ್ ಮುಂದೆ ಬಯಲಾಯ್ತು ಸತ್ಯ
ಬಾರ್ಬಡೋಸ್ನಿಂದ ದೆಹಲಿಗೆ ಆಗಮಿಸಿದ ನಂತರ ಐಟಿಸಿ ಮೌರ್ಯ ಹೋಟೆಲ್ ತಲುಪಿದ ಕ್ರಿಕೆಟಿಗರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು.
ಕ್ರಿಕೆಟ್ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರಿಕೆಟ್